ತೋಟಕಾಷ್ಟಕಮ್

on

ವಿದಿತಾಖಿಲ ಶಾಸ್ತ್ರ ಸುಧಾ ಜಲಧೇ
ಮಹಿತೋಪನಿಷತ್-ಕಥಿತಾರ್ಥ ನಿಧೇ |
ಹೃದಯೇ ಕಲಯೇ ವಿಮಲಂ ಚರಣಂ
ಭವ ಶಂಕರ ದೇಶಿಕ ಮೇ ಶರಣಮ್ || 1 ||

ಕರುಣಾ ವರುಣಾಲಯ ಪಾಲಯ ಮಾಂ 
ಭವಸಾಗರ ದುಃಖ ವಿದೂನ ಹೃದಮ್ |
ರಚಯಾಖಿಲ ದರ್ಶನ ತತ್ತ್ವವಿದಂ 
ಭವ ಶಂಕರ ದೇಶಿಕ ಮೇ ಶರಣಮ್ || 2 ||

ಭವತಾ ಜನತಾ ಸುಹಿತಾ ಭವಿತಾ 
ನಿಜಬೋಧ ವಿಚಾರಣ ಚಾರುಮತೇ |
ಕಲಯೇಶ್ವರ ಜೀವ ವಿವೇಕ ವಿದಂ 
ಭವ ಶಂಕರ ದೇಶಿಕ ಮೇ ಶರಣಮ್ || 3 ||

ಭವ ಎವ ಭವಾನಿತಿ ಮೆ ನಿತರಾಂ 
ಸಮಜಾಯತ ಚೇತಸಿ ಕೌತುಕಿತಾ |
ಮಮ ವಾರಯ ಮೋಹ ಮಹಾಜಲಧಿಂ
ಭವ ಶಂಕರ ದೇಶಿಕ ಮೇ ಶರಣಮ್ || 4 ||

ಸುಕೃತೇ‌உಧಿಕೃತೇ ಬಹುಧಾ ಭವತೋ 
ಭವಿತಾ ಸಮದರ್ಶನ ಲಾಲಸತಾ |
ಅತಿ ದೀನಮಿಮಂ ಪರಿಪಾಲಯ ಮಾಂ 
ಭವ ಶಂಕರ ದೇಶಿಕ ಮೇ ಶರಣಮ್ || 5 ||

ಜಗತೀಮವಿತುಂ ಕಲಿತಾಕೃತಯೋ
ವಿಚರಂತಿ ಮಹಾಮಾಹ ಸಚ್ಛಲತಃ | 
ಅಹಿಮಾಂಶುರಿವಾತ್ರ ವಿಭಾಸಿ ಗುರೋ 
ಭವ ಶಂಕರ ದೇಶಿಕ ಮೇ ಶರಣಮ್ || 6 ||

ಗುರುಪುಂಗವ ಪುಂಗವಕೇತನ ತೇ 
ಸಮತಾಮಯತಾಂ ನ ಹಿ ಕೋ‌உಪಿ ಸುಧೀಃ |
ಶರಣಾಗತ ವತ್ಸಲ ತತ್ತ್ವನಿಧೇ 
ಭವ ಶಂಕರ ದೇಶಿಕ ಮೇ ಶರಣಮ್ || 7 ||

ವಿದಿತಾ ನ ಮಯಾ ವಿಶದೈಕ ಕಲಾ
ನ ಚ ಕಿಂಚನ ಕಾಂಚನಮಸ್ತಿ ಗುರೋ | 
ದೃತಮೇವ ವಿಧೇಹಿ ಕೃಪಾಂ ಸಹಜಾಂ 
ಭವ ಶಂಕರ ದೇಶಿಕ ಮೇ ಶರಣಮ್ || 8 ||

Leave a Reply

Your email address will not be published.